Category Uncategorised

ಸಹೋದರರೇ, ಅದನ್ನು ಉಳಿಸಿ ಮತ್ತು ಸುರಕ್ಷಿತವಾಗಿ ಇರಿಸಿ. ವಾಟ್ಸಾಪ್ ನಲ್ಲಿ ಇಂತಹ ಪೋಸ್ಟ್ ಗಳು ಬರುವುದು ಅಪರೂಪ

7 ದಿನಗಳು = 1 ವಾರ4 ವಾರಗಳು = 1 ತಿಂಗಳು,2 ತಿಂಗಳು = 1 ಋತು6 ಋತುಗಳು = 1 ವರ್ಷ,100 ವರ್ಷಗಳು = 1 ಶತಮಾನ10 ಶತಮಾನ = 1 ಸಹಸ್ರಮಾನ,432 ಸಹಸ್ರಮಾನ = 1 ಯುಗ2 ಯುಗಗಳು = 1 ದ್ವಾಪರ ಯುಗ,3 ಯುಗಗಳು = 1 ತ್ರೇತಾ ಯುಗ,4 ಯುಗಗಳು…

Quoted by Anandathirtha Sharma

ಗಾವೋ ವಿಶ್ವಸ್ಯ ಮಾತರಃಹಸುವಿನ ಶರೀರದಿಂದ ಹಾಲು, ತುಪ್ಪ [ಮಾತ್ರವಲ್ಲದೇ]; ಎತ್ತುಗಳು, ಹಸುಗಳು ಉತ್ಪನ್ನವಾಗುವುದರಿಂದ, ಒಂದು ಪೀಳಿಗೆಯಲ್ಲಿ ನಾಲ್ಕುಲಕ್ಷ ಎಪ್ಪತ್ತೈದು ಸಾವಿರದ ಆರನೂರು ಜನರಿಗೆ ಸುಖ ಸಿಕ್ಕುತ್ತದೆ. ಆದ್ದರಿಂದ, ಅಂದಹ ಪಶುಗಳನ್ನು ಕೊಲ್ಲಬಾರದು ಕೊಲ್ಲಲೂ ಬಿಡಬಾರದು. ದೃಷ್ಟಾಂತಕ್ಕಾಗಿ- ಒಂದು ಹಸುವಿನಂದ ಇಪ್ಪತ್ತುಸೇರು, ಮತ್ತು ಇನ್ನೊಂದರಿಂದ ಎರಡು ಸೇರು ಹಾಲು ಪ್ರತಿದಿನ ಸಿಕ್ಕಿದರೆ. ಅದರ ಸರಾಸರಿ ಹನ್ನೊಂದು ಸೇರು…

33 koti means 33 types. Not 33 crores.

Many hindus don’t even have knowledge about our DharmaThe Vedas refer to not 33 crore Devatas but 33 types (Koti in Sanskrit) of Devatas. They are explained in Shatpath Brahman and many other scriptures very clearly. “Yasya Trayastrinshad Devaa Ange…

ಶ್ರೀ ಲಲಿತಾ ಸಹಸ್ರನಾಮ ಪಠಿಸೋದು ಹೇಗೆ..? ಪ್ರಯೋಜನವೇ ಅಪಾರ..!

ವಿಶೇಷ ಶಕ್ತಿ ಮತ್ತು ಅಧಿಕ ಪ್ರಾಮುಖ್ಯತೆಯನ್ನು ಹೊಂದಿರುವ ಮಂತ್ರವೆಂದರೆ ಅದುವೇ ಶ್ರೀ ಲಲಿತಾ ಸಹಸ್ರನಾಮ. ಶ್ರೀ ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ಅದರಲ್ಲೂ ಶುಕ್ರವಾರ ತಪ್ಪದೇ ಪಠಿಸಬೇಕು. ಲಲಿತಾ ಸಹಸ್ರನಾಮವನ್ನು ಪಠಿಸುವುದು ಹೇಗೆ..? ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರ ಪ್ರಯೋಜನವೇನು..? ಶ್ರೀ ಲಿಲತಾ ಸಹಸ್ರನಾಮ ಎನ್ನುವುದು ಬ್ರಹ್ಮಪುರಾಣದ ಒಂದು ಪಠ್ಯ. ಲಲಿತಾ ಆನಂದ ದೇವತೆ, ಈಕೆ ಪರಶಿವನ…

||ಕೆಲವು ಋಷಿ ಪರಂಪರೆ||

ಹುಟ್ಟಿನಿಂದ ಬಂದದ್ದಲ್ಲ ವರ್ಣ,,,, Caste is not By Birth but by Work(ವಜ್ರಸೂಚಿಕೋಪನಿಷತ್ತಿನ ಪ್ರಕಾರ…)೧. ಋಷ್ಯಶೃಂಗ…. ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.೨. ಕೌಶಿಕ ….. ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.೩. ಜಂಬೂಕ ಮಹರ್ಷಿ…. ನರಿಗಳನ್ನು ಹಿಡಿಯುವ ಜಾತಿಯವರು…೪. ವಾಲ್ಮೀಕಿ… ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ….. ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ.…

“ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ”

ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ. ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ,…

ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!

*ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!* – ವಿಶ್ವೇಶ್ವರ್ ಭಟ್ ವಿಶ್ವವಾಣಿ ಇತ್ತೀಚೆಗೆ ನಾನು ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತ, ಹೆಚ್ಚು-ಕಮ್ಮಿ ನನ್ನ ವಯಸ್ಸಿನವರೊಬ್ಬರ ಪರಿಚಯವಾಯಿತು. ನನ್ನ ಹೆಸರನ್ನು ಕೇಳಿದವರೇ ‘ನೀವು ಮಂಗಳೂರಿನವರಾ?’ ಎಂದು ಕೇಳಿದರು. ಈ ಪ್ರಶ್ನೆಯನ್ನು ಅವರೊಬ್ಬರೇ ಅಲ್ಲ, ಅನೇಕರು ನನ್ನನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ನಾನು ಹೌದು ಎಂದೇ…